Friday, December 29, 2017

MANADALLI BHAYAVETAKE ENDEDU KANNADA LYRICS

ಮನದಲ್ಲಿ ಭಯವೇತಕೆ ಎಂದೆದು ಕಾಪಾಡುವೆ
ನಾನೇ ಜೀವ ಮಾರ್ಗ ಸತ್ಯ ಎಂದು ನೀ ಅರಿತಿಯಲ್ಲೆ
ಮನದಲ್ಲಿ ಬಾಯವೇತಕೆ ಎಂದೆದು ಕಾಪಾಡುವೆ

1.ಸಮ್ಮುಖದಿ ಇಂದು ಚಿಂತೆಯಲ್ಲಿ ಬೆಂದು
ನಿಂತಿರುವೆ ನೀ ಮೌನದಿ ಈ ಮೌನ ಏಕೆ ಈ ಚಿಂತೆ ಏಕೆ
ಧೈರ್ಯವನ್ನು ನಾ ನೀಡುವೆ ಬಾಳಲ್ಲಿ ಬೆಳಕಾಗುವೆ

2.ಕತ್ತಲೆಯ ಮುಸುಕು ಕವಿತಿರಲು ಯುಗವ
ಅದರ ಮಧ್ಯ ನಾ ಹೋಗುವೆ
ಅಡಿಗಡಿಗು ಎಲ್ಲ ಚೈತನ್ಯ ತುಂಬಿ ಆಧರಿಸಿ
ನಾ ಪಾಲಿಪೆ ಬಾಳಲ್ಲಿ ಬೆಳಕಾಗುವೆ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...