ಕರ್ನಾಟಕದ ಮೂಲೆ ಮೂಲೆಗೂ
ಯೇಸು ನಾಮವ ಸಾರಲೆ ಬೇಕು
ಕನ್ನಡ ನಾಡ ರಕ್ಷಣೆಗಾಗಿ
ನಾವೆಲ್ಲರು ದುಡಿಯಲೇ ಬೇಕು
ನನ್ ಕನ್ನಡ ನನ್ನೇಸುವಿಗೆ ನನ್ ರಾಜ್ಯ ನನ್ ರಾಜನಿಗೆ
ಯೇಸು ನಾಮವ ಸಾರಲೆ ಬೇಕು
ಕನ್ನಡ ನಾಡ ರಕ್ಷಣೆಗಾಗಿ
ನಾವೆಲ್ಲರು ದುಡಿಯಲೇ ಬೇಕು
ನನ್ ಕನ್ನಡ ನನ್ನೇಸುವಿಗೆ ನನ್ ರಾಜ್ಯ ನನ್ ರಾಜನಿಗೆ
ಕ್ರಿಸ್ತನ ಬೆಳಕೆ ನಮಗೆ ಸಾಕು ಏಳಿರಿ ಪ್ರಿಯರೆ ಹೋಗೋಣ
ಕತ್ತಲಲ್ಲಿರುವ ಮುಗ್ದಜನಗಳ ಬೆಳಕಿನ ಕಡೆಗೆ ನಡೆಸೋಣ
ಯೇಸುವೆ ಸತ್ಯವೆಂದು ಸಾರೋಣ ನನ್ ಕನ್ನಡ
ಕತ್ತಲಲ್ಲಿರುವ ಮುಗ್ದಜನಗಳ ಬೆಳಕಿನ ಕಡೆಗೆ ನಡೆಸೋಣ
ಯೇಸುವೆ ಸತ್ಯವೆಂದು ಸಾರೋಣ ನನ್ ಕನ್ನಡ
ಬಿದ್ದುಹೋಗದಂತೆ ಸಭೆಯನು ಕಟ್ಟಿ ಆತ್ಮಗಳ ನಾವು ರಕ್ಷಿಸೋಣ
ನರಕವ ತುಂಬಿಸುವ ಸೈತಾನನ್ನು ಅಡ್ರೆಸ್ಸಿಲ್ಲದಂತೆ ಓಡಿಸೋಣ
ಯೇಸುವೆ ಜೀವವೆಂದು ಹೇಳೋಣ (2)
ನನ್ ಕನ್ನಡ
ನರಕವ ತುಂಬಿಸುವ ಸೈತಾನನ್ನು ಅಡ್ರೆಸ್ಸಿಲ್ಲದಂತೆ ಓಡಿಸೋಣ
ಯೇಸುವೆ ಜೀವವೆಂದು ಹೇಳೋಣ (2)
ನನ್ ಕನ್ನಡ
ಯೇಸು ರಾಜನ ಬರೋಣಿಕೆಯನ್ನು ಸಾರಿ ಸಾರಿ ಹೇಳೋಣ
ಜಯಧ್ವಜ ಹಾರಿಸುತ ಕೊಂಬನು ಊದುತಾ ಸಂಭ್ರಮದಿಂದ ಸಾಗೋಣ (2)
ಯೇಸುವೆ ಮಾರ್ಗವೆಂದು ತಿಳಿಸೋಣ (2)
ನನ್ ಕನ್ನಡ
ಜಯಧ್ವಜ ಹಾರಿಸುತ ಕೊಂಬನು ಊದುತಾ ಸಂಭ್ರಮದಿಂದ ಸಾಗೋಣ (2)
ಯೇಸುವೆ ಮಾರ್ಗವೆಂದು ತಿಳಿಸೋಣ (2)
ನನ್ ಕನ್ನಡ
No comments:
Post a Comment